ಕರ್ನಾಟಕ

ಇಂದು, ನಾಳೆ ಎಟಿಎಂ ಕಾರ್ಯ ನಿರ್ವಹಿಸುವುದಿಲ್ಲ

Pinterest LinkedIn Tumblr

atmಬೆಂಗಳೂರು: 500 ಮತ್ತು 1000 ನೋಟುಗಳ ಮುದ್ರಣ ಇಂದು ಮಧ್ಯರಾತ್ರಿಯಿಂದ ಬಂದ್ ಆಗಲಿದೆ.
ನಾಳೆ, ನಾಳಿದ್ದು ಎಟಿಎಂ ಮೆಷಿನ್ ಕಾರ್ಯ ನಿರ್ವಹಿಸುವುದಿಲ್ಲ. ನಾಳೆ, ನಾಳಿದ್ದು ಎಟಿಎಂಗೆ ಹೋದರೂ ನಿಮಗೆ ಹಣ ಸಿಗುವುದಿಲ್ಲ.
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ತೋರಿಸಿ ಹಣ ಪಡೆಯಬಹುದು.
ಬ್ಯಾಂಕ್ನಲ್ಲಿ ನಗದು ರಹಿತ ವಹಿವಾಟಿಗೆ ತೊಂದರೆ ಇಲ್ಲ. 2 ಸಾವಿರ ಮುಖಬೆಲೆಯ ನೋಟುಗಳು ಚಾಲ್ತಿಗೆ ಬರಲಿವೆ. ಸರ್ಕಾರ, ಆರ್ಬಿಐ ಹೊಸ ನೋಟುಗಳನ್ನು ಜಾರಿಗೊಳಿಸುತ್ತೆ. ಆನ್ಲೈನ್ ವ್ಯವಹಾರಕ್ಕೆ ಯಾವುದೇ ಅಡ್ಡಿಇರುವುದಿಲ್ಲ.

Comments are closed.