ಕರ್ನಾಟಕ

ಕೇಂದ್ರ ತಂಡದಿಂದ ಕಾವೇರಿ ಕೊಳ್ಳದಲ್ಲಿ ಒಣಗುತ್ತಿರುವ ಬೆಳೆ ವೀಕ್ಷಣೆ

Pinterest LinkedIn Tumblr

kendraಮಂಡ್ಯ: ಕೇಂದ್ರ ಜಲ ಆಯೋಗದ ಅಧ್ಯಕ್ಷ ಝಾ ನೇತೃತ್ವದ‌ ತಂಡ ಕಾವೇರಿ ಕೊಳ್ಳದಲ್ಲಿ ಅಧ್ಯಯನ ಆರಂಭಿಸಿದೆ. ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಬಳಿ ಒಣಗುತ್ತಿರುವ ಬೆಳೆ ವೀಕ್ಷಿಸಿ, ನಂತರ ಬತ್ತಿ ಹೋಗಿರುವ ತೈಲೂರು ಕೆರೆ ವೀಕ್ಷಿಸಿದರು.

ಅಧಿಕಾರಿಗಳಿಂದ ಬೆಳೆ ನಷ್ಟ, ಮಳೆ ಕೊರತೆ ಬಗ್ಗೆ ಮಾಹಿತಿ ಪಡೆದುಕೊಂಡರು.

Comments are closed.