ಕರ್ನಾಟಕ

ಕಾವೇರಿ ಜಲ ವಿವಾದ: ನಾರಿಮನ್‌ ಮುಂದುವರಿಯಲಿ: ಯಡಿಯೂರಪ್ಪ

Pinterest LinkedIn Tumblr

yaddiಹುಬ್ಬಳ್ಳಿ: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ಫಾಲಿ ನಾರಿಮನ್ ಅವರು ರಾಜ್ಯದ ಪರವಾಗಿ ಅತ್ಯುತ್ತಮವಾಗಿ ವಾದ ಮಂಡಿಸುತ್ತಿದ್ದಾರೆ. ಅವರ ಬದಲಾವಣೆ ಅಗತ್ಯವಿಲ್ಲ, ಅವರೇ ಮುಂದುವರಿಯಲಿ ಎಂದು ಬಿಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಂಗಳವಾರ ನಾರಿಮನ್‌ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಬಳಿಕ, ಅಕ್ಟೋಬರ್ 7ರಿಂದ 18ರ ವರೆಗೆ ನಿತ್ಯ 2 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕೋರ್ಟ್ ಆದೇಶಿಸಿದೆ.

Comments are closed.