ಕರಾವಳಿ

ಆರ್.ಟಿ.ಓ ಕಚೇರಿಗೆ ಲೋಕಾಯುಕ್ತ ಉಪಾಧೀಕ್ಷಕರ ಅನಿರೀಕ್ಷಿತ ಭೇಟಿ- ಪರಿಶೀಲನೆ

Pinterest LinkedIn Tumblr

ಉಡುಪಿ: ಕರ್ನಾಟಕ ಲೋಕಾಯುಕ್ತ ಉಡುಪಿ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಂ.ಜಗದೀಶ್ ಹಾಗು ಸಿಬ್ಬಂದಿಯವರು ಶನಿವಾರ ಉಡುಪಿ ಪ್ರಾದೇಶಿಕಾ ಸಾರಿಗೆ ಕಛೇರಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಚಾಲನ ಪರವಾನಿಗೆ, ಪರ್ಮಿಟ್ ಹಾಗೂ ಇತರ ದಾಖಲೆಗಳ ಕಡತಗಳನ್ನು ಪರಿಶೀಲನೆ ನಡೆಸಿ ಬಾಕಿಯಿರುವ ಕಡತಗಳ ವಿಲೇವಾರಿಗೆ ತ್ವರಿತವಾಗಿ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಸೂಚನೆ ನೀಡಿದರು.

Comments are closed.