ಕುಂದಾಪುರ: ತಾಲೂಕಿನಾದ್ಯಂತ ನೀರಿಗೆ ಬರ ಬಂದಿದ್ದು ಜನರು ಮಳೆಯ ದಾರಿ ಕಾಯುತ್ತಿದ್ದಾರೆ. ಬುಧವಾರ ರಾತ್ರಿ ಕುಂದಾಪುರ ತಾಲೂಕಿನ ವಿವಿದೆಡೆ ವರ್ಷಧಾರೆಯಾಗಿದೆ. ಬುಧವಾರ ರಾತ್ರಿ 10.30ರ ಬಳಿಕ ಬಾರೀ ಮಳೆಯಾಗಿದ್ದು ಗುರುವಾರ ಮುಂಜಾನೆ ಗುಡುಗು ಮಿಂಚು ಸಹಿತ ಉತ್ತಮ ಮಳೆಯಾಗಿದೆ.
ಈ ವಾರಾಂತ್ಯದೊಳಗೆ ಮುಂಗಾರು ಪ್ರವೇಶದ ಮುನ್ಸೂಚನೆಯನ್ನು ಕೂಡ ಹವಮಾನ ಇಲಾಖೆ ನೀಡಿದೆ.
Comments are closed.