ಕರಾವಳಿ

ಸರಳ, ಸಜ್ಜನ ರಾಜಕಾರಣಿ ಮನೋಹರ್ ಪರ್ರಿಕರ್ : ಶಾಸಕ ಕಾಮತ್ ಸಂತಾಪ

Pinterest LinkedIn Tumblr

ಮಂಗಳೂರು : ಕೇಂದ್ರದ ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ, ಸರಳ, ಸಜ್ಜನ ರಾಜಕಾರಣಿ ಮನೋಹರ್ ಪರ್ರಿಕರ್ ಅವರ ನಿಧನ ದೇಶ ಮತ್ತು ಗೋವಾ ರಾಜ್ಯಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ಹಾಗೂ ಹಿತೈಷಿಗಳಿಗೆ ದು:ಖ ಭರಿಸುವ ಶಕ್ತಿ ಸಿಗಲಿ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಪ್ರಾರ್ಥಿಸಿದ್ದಾರೆ

Comments are closed.