ಕರಾವಳಿ

ಕೊಲ್ಲೂರಿನ ಸಂಪ್ರೆ ಗಣಪತಿ ದೇವಸ್ಥಾನದಲ್ಲಿ ವನಭೋಜನ

Pinterest LinkedIn Tumblr

ಕುಂದಾಪುರ: ಕೊಲ್ಲೂರು ಶ್ರೀ ದೇವಳದ ಸಂಪ್ರೆ ಗಣಪತಿ ದೇವಸ್ಥಾನದಲ್ಲಿ ವನಭೋಜನ ಕಾರ್ಯಕ್ರಮ ನಡೆಯಿತು. ದೇವಳದ ಅರ್ಚಕರಾದ ಗೋವಿಂದ ಅಡಿಗ ಇವರು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಳ ಕಾರ್ಯನಿರ್ವಹಣಾಧಿಕಾರಿ ಹೆಚ್. ಹಾಲಪ್ಪ, ವ್ಯವಸ್ಥಾಪನ ಸಮತಿಯ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ , ಕೆ. ರಮೇಶ ಗಾಣಿಗ , ನರಸಿಂಹ ಹಳಗೇರಿ, ಕೆ. ಶ್ರೀಧರ ಅಡಿಗ ಹಾಗೂ ಊರ ಹಾಗೂ ಪರ ಊರ ಭಕ್ತಾದಿಗಳು ಭೋಜನ ಪ್ರಸಾದ ಸ್ವೀಕರಿಸಿದರು.

Comments are closed.