ಕರಾವಳಿ

ತಾಯಿ ಅಗಲಿಕೆಯಿಂದ ನೊಂದ ಮಗಳು ಆತ್ಮಹತ್ಯೆ

Pinterest LinkedIn Tumblr

ಕುಂದಾಪುರ: ಕಳೆದ ಆರು ತಿಂಗಳ ಹಿಂದೆಅನಾರೋಗ್ಯದಿಂದ ತಾಯಿ ಮೃತಪಟ್ಟಿದ್ದು, ನೋವು ಮರೆಯಾಗದೆ ಮಗಳು ಅಡುಗೆ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನ ಸೋಮವಾರ ಕೆಂಚನೂರು ಗ್ರಾಮದಲ್ಲಿ ನಡೆದಿದೆ.

ಕೆಂಚನೂರು ದಿ.ಬಾಕೃಷ್ಣ ಶೆಟ್ಟಿ ಪತ್ನಿ ಮಾಲಹಿ ಶೆಡ್ತಿ (51) ಆತ್ಮಹತ್ಯೆ ಮಾಡಿಕೊಂಡವರು. ತಾಯಿ ನಿಧನದ ನಂತರ ಮಾಲತಿ ಶೆಡ್ತಿ ಮಾನಸಿಕವಾಗಿ ಕುಗ್ಗಿ ಹೋಗಿದ್ದು, ನೋವಿಂದ ಹೊರ ಬರಾಗದೆ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕಂಡ್ಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಾಗಿದೆ.

Comments are closed.