ಕರಾವಳಿ

ಕುವೈಟ್ ನಲ್ಲಿರುವ ಭಾರತೀಯರ ಸಂಕಷ್ಟ ಅಲಿಸಿದ ಶಾಸಕ ವೇದವ್ಯಾಸ ಕಾಮತ್

Pinterest LinkedIn Tumblr

ಮಂಗಳೂರು : ಭಾರತೀಯ ಪ್ರವಾಸಿ ಪರಿಷದ್ ಆಯೋಜಿಸಿರುವ ಪ್ರವಾಸಿ ಮಹೋತ್ಸವ 2018 ರ ಅಂಗವಾಗಿ ಕುವೈಟ್ ಪ್ರವಾಸದಲ್ಲಿ ರುವ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರೊಂದಿಗೆ ಕುವೈಟ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ತೆರಳಿ ಭಾರತದ ರಾಯಭಾರಿ ವಂದನೀಯ ಕೆ ಜೀವನ್ ಸಾಗರ್ ಜಿ ಅವರನ್ನು ಭೇಟಿ ಮಾಡಿ ಕುವೈಟ್ ನಲ್ಲಿ ಭಾರತೀಯರು ಎದುರಿಸುತ್ತಿರುವ ಸವಾಲು, ಸಂಕಷ್ಟಗಳ ಬಗ್ಗೆ ಚರ್ಚಿಸಿದರು.

ಈ ಬಗ್ಗೆ ತಾವು ಶೀಘ್ರದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ರಾಯಭಾರಿ ಅವರು ಭರವಸೆ ನೀಡಿದರು.

Comments are closed.