ಕರಾವಳಿ

ಪೇಜಾವರ ಶ್ರೀ ಆಶಿರ್ವಾದ ಪಡೆದ ಕುಂದಾಪುರ ‘ಕೈ’ ಅಭ್ಯರ್ಥಿ ರಾಕೇಶ್ ಮಲ್ಲಿ!

Pinterest LinkedIn Tumblr

ಕುಂದಾಪುರ: ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು ಒಂದೆಡೆ ಪ್ರಚಾರದ ಅಬ್ಬರ ಜೋತಾಗಿದ್ದರೇ ಇನ್ನೊಂದೆಡೆ ದೇವಸ್ಥಾನ, ಮಠ ಮಂದಿರಗಳನ್ನು ಅಭ್ಯರ್ಥಿಗಳು ಸುತ್ತುವ ಕೆಲಸ ಮಾಡುತ್ತಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಅವರು ಉಡುಪಿ ಪೇಜಾವರ ಮಠಾದೀಶ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರನ್ನು ಬೇಟಿ ಮಾಡಿ ಆಶೀರ್ವಾದ ಪಡೆದರು.

Comments are closed.