ಉಡುಪಿ: ಅಚ್ಛೇದಿನ್ ನಿರೀಕ್ಷೆ ನೆಲಕಚ್ಚಿದೆ,ಜನರ ನಿರೀಕ್ಷೆ ಹುಸಿಯಾಗಿದೆ ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ರು.
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತಾನಾಡಿ,ನೀರಾವರಿ ಯೋಜನೆಗೆ 20 ಸಾವಿರ ಕೋಟಿ ಇಟ್ಟಿದೆ. (ಭಕಾಸುರನ)ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ನೀಡಿದಂತೆಯಾಗಿದೆ ಈ ಯೋಜನೆ ಎಂದು ಲೇವಡಿ ಮಾಡಿದರು .ನರೇಗ ಯೋಜನೆಗೆ ಒತ್ತು ನೀಡಿದೆ, ಬಿಜೆಪಿ ಗೆ ಜ್ಞಾನೋದಯ ಆಗಿದೆ ಎಂದರು. ಇದೇ ಸಮಯದಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ,ಜಾನಪದ ಕಲೆ ಕಂಬಳಕ್ಕೆ ಇತಿಹಾಸವಿದೆ. ರಾಜ್ಯ ಸರ್ಕಾರದಲ್ಲಿ ಸಂಪೂರ್ಣ ಬದ್ಧವಾಗಿದೆ, ಕಾನೂನು ರೂಪಿಸಲು ಬದ್ಧವಾಗಿದೆ. ಅಸೆಂಬ್ಲಿಯಲ್ಲಿ ಅಧಿಕೃತ ಮುದ್ರೆ ಒತ್ತುವ ಕೆಲಸ ಮಾಡುತ್ತೇವೆ ಎಂದರು.
Comments are closed.