ಕರಾವಳಿ

ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರಿಂದ ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಭೇಟಿ

Pinterest LinkedIn Tumblr

ಮಂಗಳೂರು : ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಉತ್ತರ ಭಾರತದ ಪ್ರವಾಸದಲ್ಲಿದ್ದು ಶ್ರೀಗಳವರು ಶನಿವಾರ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗುತಿರುವ ಪ್ರದೇಶ ಹಾಗೂ ಶ್ರೀ ರಾಮ ಜನ್ಮ ಸ್ಥಾನಗಳಿಗೆ ಭೇಟಿ ಇತ್ತರು.

ಇದೆ ಸಂಧರ್ಭದಲ್ಲಿ ಶ್ರೀಗಳವರು ನಂದಿಗ್ರಾಮ , ಮಣಿ ಪರ್ವತ , ಗುಪ್ತಾ ಘಾಟ್ ( ಪ್ರಭು ಶ್ರೀ ರಾಮಚಂದ್ರ ದೇವರು ಸ್ವಧಾಮ ಪಡೆದ ಪುಣ್ಯ ಕ್ಷೇತ್ರ ) , ಭರತ ಮತ್ತು ಹನುಮಂತ ಭೇಟಿ ನೀಡಿದ ಪ್ರದೇಶ , ಶ್ರೀ ರಾಮಚಂದ್ರ ವನವಾಸದಿಂದ ಹಿಂತಿರುಗಿದ ಬಳಿಕ ಭರತನನ್ನು ಭೇಟಿ ನೀಡಿದ ಮಂದಿರಗಳಿಗೆ ಭೇಟಿ ನೀಡಿದರು.

Comments are closed.