ಕರಾವಳಿ

ನೋಟು ಬದಲಾವಣೆಗೆ ಬ್ಯಾಂಕ್‌ನ ಎದುರು ಕ್ಯೂನಲ್ಲಿ ನಿಂತ ಬಂದ ವೃದ್ಧ ಸಾವು

Pinterest LinkedIn Tumblr

ಉಡುಪಿ: ಎಲ್ಲಿ ನೋಡಿದ್ರೂ, ಕೇಳಿದ್ರೂ ಈಗ ನೋಟುಗಳದ್ದೇ ಮಾತು. ಈ ನೋತು ಬದಲಾವಣೆ ಸಮಸ್ಯೆಗೆ ಉಡುಪಿಯ ಕಾರ್ಕಳದಲ್ಲೊಂದು ಜೀವ ಸಾವನ್ನಪ್ಪಿದೆ. ನೋಟು ಬದಲಿಸಲು ತಾಲೂಕಿನ ಅಜೆಕಾರು ಕಾರ್ಪೊರೇಶನ್ ಬ್ಯಾಂಕಿಗೆ ಬಂದಿದ್ದ ಹಿರಿಯ ನಾಗರಿಕ ಗೋಪಾಲ ಶೆಟ್ಟಿ(96) ಮೃತಪಟ್ಟ ದುರ್ದೈವಿ.

udupi_old-man_death

ತಮ್ಮಲ್ಲಿದ್ದ 1000 ಹಾಗೂ 500 ರೂ ನೋಟುಗಲನ್ನು ಬದಾಲ್ಯಿಸಲು ಬ್ಯಾಂಇಗೆ ಬಂದಿದ್ದ ಗೋಪಾಲ ಶೆಟ್ಟಿ ಅವರು ಕ್ಯೂನಲ್ಲಿ ನಿಂತಿದ್ದರು. ಈ ವೇಳೆ ಬಿಸಿಲ ದಗೆ ಜಾಸ್ಥಿಯಿದ್ದ ಕಾರಣ ಅಶಕ್ತರಾದ ಅವರು ರಕ್ತದೊತ್ತಡ ಹೆಚ್ಚಾಗಿ ಬ್ಯಾಂಕ್ ಆವರಣದಲ್ಲೇ ಕುಸಿದು ಬಿದ್ದು ಸಾವಪ್ಪಿದ್ದಾರೆನ್ನಲಾಗಿದೆ.

ಬೇಸಾಯವನ್ನು ಮಾಡಿಕೊಂಡಿದ್ದ ಗೋಪಾಲ ಶೆಟ್ಟರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Comments are closed.