ಉಡುಪಿ: ಉಡುಪಿಯಲ್ಲಿ ಕಾಟಾಚಾರದ ಟಿಪ್ಪು ಜಯಂತಿ ನಡೆಸಿದ ಬಗ್ಗೆ ಮುಸ್ಲೀಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭಾ ಕಾರ್ಯಕ್ರಮ ನಡೆದ ನಂತರ ಮಾದ್ಯಮಗಳಿಗೆ ಮಾತನಾಡಿದ ಮುಸ್ಲೀಂ ಒಕ್ಕೂಟದ ನಾಯಕರು ಉದ್ದೇಶಪೂರ್ವಕವಾಗಿ ಸಚಿವ ಪ್ರಮೋದ್ ಮಧ್ವರಾಜ್ ಈ ಕಾರ್ಯಕ್ರಮ ತಪ್ಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಯಾವ ಕಾಂಗ್ರೆಸ್ ಶಾಸಕರೂ ಭಾಗವಹಿಸಿಲ್ಲ. ಇದಕ್ಕೆ ಆ ಪಕ್ಷ ಉತ್ತರಿಸಬೇಕು. ಮುಸ್ಲೀಂ ಸಮುದಾಯವನ್ನು ಅನಗತ್ಯವಾಗಿ ಸಮಾಜದ ಎದುರು ಎತ್ತಿಕಟ್ಟುವ ಕೆಲಸ ಮಾಡಬೇಡಿ. ಬಿಜೆಪಿಗೂ ಕಾಂಗ್ರೆಸ್ ಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ದೂರಿದರು.
Comments are closed.