ಕರಾವಳಿ

ಮಣಿಪಾಲದಲ್ಲಿ ಬೈಕ್ ಸ್ಕಿಡ್; ಓರ್ವ ಸಾವು; ಇನ್ನೋರ್ವ ಗಂಭೀರ

Pinterest LinkedIn Tumblr

ಉಡುಪಿ: ಬೈಕ್ ಸ್ಕಿಡ್ ಅಪಘಡದಲ್ಲಿ ಓರ್ವ ಯುವಕ ಮೃತನಾಗಿದ್ದು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ. ಮಣಿಪಾಲದ ಮಣ್ಣಪಳ್ಳ ಬಳಿ ಅಪಘಾತ ಸಂಭವಿಸಿದ್ದು ಹರ್ಷಿತ್(19) ಮೃತಪಟ್ಟ ಸವಾರ.

manipal_accident_harshith-death

ಅಪಘಾತದಲ್ಲಿ ಗಂಭೀರ ಗಾಯಗೊಂಡ ಹಿಮಾನುಶ್ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಹರ್ಷಿತ್ ಬಂಟಕಲ್ ಇಂಜಿನೀಯರ್ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

Comments are closed.