ಕರಾವಳಿ

ಗಂಗೊಳ್ಳಿ  24*7 ಹೆಲ್ಪ್ ಲೈನ್ ಗಂಗೊಳ್ಳಿ ಕಾರ್ಯಕರ್ತರಿಂದ “ಜೇನು ಗೂಡು” ವಿಲೇವಾರಿ

Pinterest LinkedIn Tumblr
Gangolli_Jenu_news
Gangolli_Jenu_news (1)
ಕುಂದಾಪುರ: ಇಲ್ಲಿಗೆ ಸಮೀಪದ ನಾಯಕವಾಡಿ ಎಂಬಲ್ಲಿನ ರಸ್ತೆ ಬದಿಯ ಮರದ ಮೇಲೆ ಗೂಡು ಕಟ್ಟಿಕೊಂಡು, ನಿನ್ನೆ ಮೂವರ ಮೇಲೆ ದಾಳಿ ಮಾಡಿದ್ದ ಜೇನು ನೊಣಗಳನ್ನು ನಿನ್ನೆ ರಾತ್ರಿ ಗೂಡು ಸಹಿತ 24*7 ಹೆಲ್ಪ್ ಲೈನ್ ಗಂಗೊಳ್ಳಿ ಕಾರ್ಯಕರ್ತರು ಕೋಟೇಶ್ವರದ ಸಮೀಪದ ಕಾಳಾವರದ ನಿವಾಸಿ ಗೋವಿಂದ ಎಂಬವರ ಸಹಾಯದಿಂದ ತೆರವೊಗೊಳಿಸಿದ್ದು, ಪರಿಸರದ ನಿವಾಸಿಗಳು ಹಾಗೂ ಸಂಚಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Write A Comment