ಕರಾವಳಿ

ಸೀಮೆ ಎಣ್ಣೆ ಮುಕ್ತ ನಗರ- ಪೂರ್ವಸಿದ್ಧತಾ ಸಭೆ

Pinterest LinkedIn Tumblr

kerosene_foil_free_city

ಮಂಗಳೂರು ಸೆಪ್ಟೆಂಬರ್.19: ಮಂಗಳೂರು ಮಹಾನಗರಪಾಲಿಕೆ ಮತ್ತು ಉಳ್ಳಾಲ ಪುರಸಭೆ ವ್ಯಾಪ್ತಿಯನ್ನು ಸೀಮೆ ಎಣ್ಣೆ ಮುಕ್ತ ನಗರವೆಂದು ಘೋಷಿಸುವ ಕಾರ್ಯಕ್ರಮ ದ ಬಗ್ಗೆ ಪೂರ್ವ ಸಿದ್ಧತೆಗಳನ್ನು ಏರ್ಪಡಿಸಲು ಸೆ.22 ರಂದು ಬೆಳಿಗ್ಗೆ 11.30 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಯವರ ಕಚೇರಿಯ ಎರಡನೇ ಮಹಡಿಯ ಸಭಾಂಗಣದಲ್ಲಿ ಸಭೆಯನ್ನು ಏರ್ಪಡಿಸಲಾಗಿದೆ. ಸದರಿ ಸಭೆಯಲ್ಲಿ ಆರೋಗ್ಯ ಸಚಿವರು,ಮಹಾ ಪೌರರು/ಉಪ ಮಹಾಪೌರರು/ಲೋಕಸಭಾ ಸದಸ್ಯರು,ವಿಧಾನಸಭಾ/ಪರಿಷತ್ ಸದಸ್ಯರು ಮುಂತಾದವರು ಭಾಗವಹಿಸಲಿದ್ದಾರೆ.

Write A Comment