ಕರಾವಳಿ

ಕಾಂಗ್ರೇಸ್ ವತಿಯಿಂದ ಜಮ್ಮು ಮತ್ತು ಕಾಶ್ಮೀರ ಪ್ರವಾಹ ಪೀಡಿತರಿಗೆ ಪರಿಹಾರ ನಿಧಿ ಸಂಗ್ರಹ.

Pinterest LinkedIn Tumblr

congress_jk_nidhi_1

ಬಂಟ್ವಾಳ : ಯುವ ಕಾಂಗ್ರೇಸ್ ,ಪಾಣೆಮಂಗಳೂರು ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ವತಿಯಿಂದ ಜಮ್ಮುಕಾಶ್ಮೀರ ಪ್ರವಾಹ ಪೀಡಿತರಿಗೆ ಬಂಟ್ವಾಳ ಮತ್ತು ಬಿ.ಸಿ.ರೋಡ್ ಪರಿಸರದಲ್ಲಿ “ನಿಧಿ ಸಂಗ್ರಹಿಸಿದರು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿದರು . ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ಬಾಸ್ ಆಲಿ, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ , ಎಂ.ಎಸ್.ಮಹಮ್ಮದ್ , ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ , ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್ , ಯುವ ಕಾಂಗ್ರೇಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ , ಪದ್ಮಶೇಖರ್ ಜೈನ್, ಬಿ.ಎಚ್.ಖಾದರ್, ಪಿಯೂಸ್ ರೋಡ್ರಿಗಸ್, ಮಹಮ್ಮದ್ ಶರೀಫ್, ಭೂಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಪುರಸಭಾ ಸದಸ್ಯರಾದ ಸದಾಶಿವ ಬಂಗೇರಾ, ಮಹಮ್ಮದ್ ನಂದರಬೆಟ್ಟು , ಪ್ರವೀಣ್ , ವಾಸು ಪೂಜಾರಿ, ಪ್ರಭಾ ಆರ್ ಸಾಲಿಯಾನ್, ಜಗದೀಶ್ ಕುಂದರ್ , ಲುಕ್ಮಾನ್ , ರಾಜಶೇಖರ್ ನಾಯಕ್ , ಜೋಸ್ಪಿನ್ ಡಿಸೋಜ, ಜನಾರ್ಧನ್ ಚಂಡ್ತಿಮಾರ್ ,ವಿಶ್ವನಾಥ್ ಗೌಡ, ಮಝೀದ್ ಕನ್ಯಾನ, ಮಹಮ್ಮದ್ ನಂದಾವರ, ಪ್ರಶಾಂತ್ ಅಲ್ವಿನ್, ಲೋಲಾಕ್ಷ ಶೆಟ್ಟಿ ಉಪಸ್ಥಿತರಿದ್ದರು .

Write A Comment