ರಾಷ್ಟ್ರೀಯ

ಕ್ರಿಕೆಟಿಗ ಅಜರುದ್ದೀನ್ ಕಾರು ಅಪಘಾತ: ಪ್ರಾಣಾಪಾಯದಿಂದ ಪಾರು

Pinterest LinkedIn Tumblr


ಚೈಪುರ್ : ಲಾಲ್ಸೋಟ್ ಕೋಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕಾರು ಅಪಘಾತವಾಗಿದೆ. ಆದ್ರೇ ಮಾಜಿ ನಾಯಕ ಅಜರುದ್ದೀನ್ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಜಸ್ಥಾನದ ಸೂರ್ವಾಲಾದಲ್ಲಿ ನಡೆದಿದೆ.

ಈ ಕುರಿತಂತೆ ಮಾಜಿ ಟೀಂ ಇಂಡಿಯಾ ನಾಯಕ ಅಜರುದ್ದೀನ್ ಆಪ್ತ ಸಹಾಯಕ ಮಾಹಿತಿ ಹಂಚಿಕೊಂಡಿದ್ದು, ರಾಜಸ್ಥಾನದ ಸೂರ್ ವಾಲ್ ಹತ್ತಿರದ ಲಾಲ್ಸೋಟ್ ಕೋಟಾ ಹೈವೇನಲ್ಲಿ ಮೊಹಮ್ಮದ್ ಅಜರುದ್ದೀನ್ ಕುಟುಂಬದೊಂದಿಗೆ ರಣಥಂಬೋರ್ ಗೆ ಆಗಮಿಸುತ್ತಿದ್ದಾಗ ಕಾರು ಅಪಘಾತಗೊಂಡಿದೆ. ಅವರು, ಅವರ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿಸಿದ್ದಾರೆ.

Comments are closed.