ಬೆಳಗಾವಿ: ಬೆಳಗಾವಿಯ ಅನಧಿಕೃತ ಕಸಾಯಿಖಾನೆಗೆ ಬಿಜೆಪಿ ನಾಯಕಿ, ಕೇಂದ್ರ ಸಚಿವೆ ಮನೇಕಾ ಗಾಂಧಿ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಗುರು ವಾರ ದಿಢೀರ್ ಭೇಟಿ ನೀಡಿದರು.
ಕೇಂದ್ರ ಸಚಿವೆ ಮನೇಕಾ ಗಾಂಧಿ ಮಾತನಾಡಿ, ಬೆಳಗಾವಿಯ ಅಟೋ ನಗರ ದಲ್ಲಿ ಅನಧಿಕೃತ ಕಸಾಯಿಖಾನೆ ತೆರೆಯಲು ಸ್ಥಳೀಯ ಶಾಸಕರ ಸಹಕಾರ ಇದೆ. ಅನಧಿಕೃತ ಕಸಾಯಿಖಾನೆ ತೆರೆದಿದ್ದರೂ ಇದನ್ನು ತಡೆಯುವಲ್ಲಿ ಪೊಲೀ ಸ್ ಇಲಾಖೆ ವಿಫಲವಾಗಿದೆ. ಕಸಾಯಿಖಾನೆ ಪ್ರಕರಣ ಬಗ್ಗೆ ಸಿಒಡಿ ತನಿಖೆ ನಡೆಸ ಲಾಗುತ್ತದೆ. ಬೆಳಗಾವಿ ಕಮಿಷನರ್ ಮತ್ತು ಮಾಳಮಾರುತಿ ಪಿಐ ಮೇಲೆ ಸೂಕ್ತ ತನಿಖೆ ನಡೆಸಲಾಗುತ್ತದೆ ಎಂದರು.
Comments are closed.