ರಾಯ್ಪುರ ಕೇಂದ್ರ ವಿದ್ಯಾಲಯದ ಬಯೋಲಜಿ ಶಿಕ್ಷಕಿ ಸ್ನೇಹಲತಾ ಅವರು ವಿದ್ಯಾರ್ಥಿನಿಯರ ಗುಂಪಿಗೆ ಹುಡುಗರ ಮುಂದೆ ನೈತಿಕ ಪಾಠ ಮಾಡಿದ ಘಟನೆ ನಡೆದಿದೆ. ಚೆನ್ನಾಗಿಲ್ಲದ ಹುಡುಗಿಯರು ಅರೆಬರೆ ಬಟ್ಟೆ ತೊಡುತ್ತಾರೆ. ಈ ರೀತಿ ಬಟ್ಟೆ ತೊಡುವುದರಿಂದ ಹುಡುಗರ ಮನಸ್ಸನ್ನು ಕೆರಳಿಸುವಂತೆ ಮಾಡುತ್ತದೆ. ಇದರಿಂದ ನಿರ್ಭಯಾ ಸಾಮೂಹಿಕ ಅತ್ಯಾಚಾರಗಳಂತಹ ಘಟನೆಗಳು ಸಂಭವಿಸುತ್ತವೆ ಎಂದಿರುವ ಆಡಿಯೋ ಸಿಕ್ಕಿದೆ.
ರಾಷ್ಟ್ರೀಯ
Comments are closed.