ರಾಷ್ಟ್ರೀಯ

ಅರೆಬರೆ ಬಟ್ಟೆ ಹಾಕಿದರೆ ನಿರ್ಭಯಾಳಿಗೆ ಬಂದ ಗತಿ ಬರುತ್ತದೆ!

Pinterest LinkedIn Tumblr

ರಾಯ್‌ಪುರ ಕೇಂದ್ರ ವಿದ್ಯಾಲಯದ ಬಯೋಲಜಿ ಶಿಕ್ಷಕಿ ಸ್ನೇಹಲತಾ ಅವರು ವಿದ್ಯಾರ್ಥಿನಿಯರ ಗುಂಪಿಗೆ ಹುಡುಗರ ಮುಂದೆ ನೈತಿಕ ಪಾಠ ಮಾಡಿದ ಘಟನೆ ನಡೆದಿದೆ. ಚೆನ್ನಾಗಿಲ್ಲದ ಹುಡುಗಿಯರು ಅರೆಬರೆ ಬಟ್ಟೆ ತೊಡುತ್ತಾರೆ. ಈ ರೀತಿ ಬಟ್ಟೆ ತೊಡುವುದರಿಂದ ಹುಡುಗರ ಮನಸ್ಸನ್ನು ಕೆರಳಿಸುವಂತೆ ಮಾಡುತ್ತದೆ. ಇದರಿಂದ ನಿರ್ಭಯಾ ಸಾಮೂಹಿಕ ಅತ್ಯಾಚಾರಗಳಂತಹ ಘಟನೆಗಳು ಸಂಭವಿಸುತ್ತವೆ ಎಂದಿರುವ ಆಡಿಯೋ ಸಿಕ್ಕಿದೆ.

Comments are closed.