ರಾಷ್ಟ್ರೀಯ

ನೋಟು ನಿಷೇಧ ವಿರೋಧಿಸಿ ಇಂದು ಬಂದ್: ಮೋದಿ ಬೆಂಬಲಕ್ಕೆ ನಿಂತ ನಿತೀಶ್ ಕುಮಾರ್

Pinterest LinkedIn Tumblr

nitish-kumar-new-e1459425655272ನವದೆಹಲಿ (ನ.27): ಕೇಂದ್ರ ಸರ್ಕಾರ ರೂ.500, 1000 ನೋಟುಗಳನ್ನು ಅಮಾನ್ಯ ಮಾಡಿರುವ ಕ್ರಮವನ್ನು ಖಂಡಿಸಿ, ನಾಳೆ ವಿಪಕ್ಷಗಳು ಭಾರತ್ ಬಂದ್ಗೆ ಕರೆ ನೀಡಿವೆ.
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ವಿಪಕ್ಷ ನಾಯಕರು ಬಂದ್’ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಜೆಡಿಯು ಮುಖಂಡ ಹಾಗೂ ಬಿಹಾರ್ ಸಿಎಂ ನಿತೀಶ್ ಕುಮಾರ್ ಮಾತ್ರ ಪ್ರಧಾನಿ ಮೋದಿಗೆ ಬೆಂಬಲ ಸೂಚಿಸಿದ್ದಾರೆ.
ಇವತ್ತು ಪಕ್ಷದ ಸಭೆ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ನಿತೀಶ್ಕುಮಾರ್ ಪ್ರಧಾನಿ ನೋಟ್ನಿಷೇಧ ಮಾಡಿರುವುದರಿಂದ ಕಪ್ಪು ಹಣ ತಡೆಯಲು ಸಾಧ್ಯವಾಗುತ್ತದೆ, ಹಾಗಾಗಿ ನಾಳೆ ನಡೆಯುವ ಬಂದ್ಗೆ ನನ್ನ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Comments are closed.