ನವದೆಹಲಿ: ದೆಹಲಿಯ ಕಿರಾರಿ ಕ್ಷೇತ್ರದ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ರಿತುರಾಜ್ ಗೋವಿಂದ್ ಅವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಛಠ್ ಪೂಜಾ ಆಚರಣೆ ವೇಳೆ ರಿತುರಾಜ್ ಗೋವಿಂದ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪಕ್ಷದ ಮುಖಂಡರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Comments are closed.