ರಾಷ್ಟ್ರೀಯ

ಹಲ್ಲೆ ಆರೋಪ: ಎಎಪಿಯ ಶಾಸಕ ರಿತುರಾಜ್‌ ಗೋವಿಂದ್‌ ಬಂಧನ

Pinterest LinkedIn Tumblr

riturajನವದೆಹಲಿ: ದೆಹಲಿಯ ಕಿರಾರಿ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ (ಎಎಪಿ) ಶಾಸಕ ರಿತುರಾಜ್‌ ಗೋವಿಂದ್‌ ಅವರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಛಠ್‌ ಪೂಜಾ ಆಚರಣೆ ವೇಳೆ ರಿತುರಾಜ್‌ ಗೋವಿಂದ್‌ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪಕ್ಷದ ಮುಖಂಡರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Comments are closed.