ರಾಷ್ಟ್ರೀಯ

ಕ್ಲುಲ್ಲಕ ಕಾರಣಕ್ಕೆ ಬಾಲಕರಿಂದ ಟ್ಯಾಕ್ಸಿ ಚಾಲಕನ ಹತ್ಯೆ : ಇಬ್ಬರ ಬಂಧನ

Pinterest LinkedIn Tumblr

kil

ನವದೆಹಲಿ,ಏ.9-ಕ್ಷುಲ್ಲಕ ಕಾರಣಕ್ಕಾಗಿ ಉಬರ್ ಟ್ಯಾಕ್ಸಿ ಚಾಲಕನ ಹತ್ಯೆ ಮಾಡಿದ್ದ ಅಪ್ರಾಪ್ತ ಬಾಲಕರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ನಜಾಫ್‌ಘಡದ ಖಾಸಗಿ ಶಾಲೆಯೊಂದರ 11ನೇ ತರಗತಿ ವಿದ್ಯಾರ್ಥಿಗಳಾದ 16 ವರ್ಷದ ಬಾಲಕರಿಬ್ಬರು ಟ್ಯಾಕ್ಸಿಯಲ್ಲಿ ತೆರಳುವಾಗ ನಡೆದ ಸಣ್ಣ ವಿಷಯಕ್ಕೆ 51 ವರ್ಷದ ಚಾಲಕನನ್ನು ಶೂಟ್ ಮಾಡಿದ್ದರು. ಮೃತ ಚಾಲಕನನ್ನು ಕುಲ್‌ದೀಪ್ ಠಾಕೂರ್ ಎಂದು ಗುರುತಿಸಲಾಗಿದೆ.

ಈ ಘಟನೆ ನಿನ್ನೆ ನಡೆದಿದ್ದು , ಟ್ಯಾಕ್ಸಿ ಬುಕ್ ಮಾಡಿದ್ದ ಮೊಬೈಲ್ ಆಧರಿಸಿ ಪೊಲೀಸರು ಇಂದು ಬಾಲಕರನ್ನು ಬಂಧಿಸಿದ್ದಾರೆ.

Write A Comment