ರಾಷ್ಟ್ರೀಯ

‘ಅಭಿವ್ಯಕ್ತಿ ಸ್ವಾತಂತ್ರ್ಯ ರಾಷ್ಟ್ರದ ನಾಶಕ್ಕಲ್ಲ’: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಿರ್ಣಯ

Pinterest LinkedIn Tumblr

Jeetlyyyy'ನವದೆಹಲಿ (ಪಿಟಿಐ): ‘ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದು ರಾಷ್ಟ್ರದ ನಾಶಕ್ಕಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಭಾನುವಾರ ನಿರ್ಣಯ ತೆಗೆದುಕೊಂಡಿದೆ.
ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಬಳಿಕ ಪಕ್ಷದ ನಿರ್ಣಯಗಳ ಬಗ್ಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ, ‘ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯತೆಯಿಂದ ಸಹಬಾಳ್ವೆ ಸಾಧ್ಯವಾಗಬೇಕು’ ಎಂದಿದ್ದಾರೆ.
‘ಭಿನ್ನಾಭಿಪ್ರಾಯ ಹಾಗೂ ಅಸಮ್ಮತಿಗೆ ರಾಷ್ಟ್ರದ ಸಂವಿಧಾನ ಸಂಪೂರ್ಣ ಸ್ವಾತಂತ್ರ್ಯ ನೀಡಿದೆಯೇ ಹೊರತು ರಾಷ್ಟ್ರದ ನಾಶಕ್ಕಲ್ಲ’ ಎಂದು ಜೇಟ್ಲಿ ಹೇಳಿದ್ದಾರೆ.

Write A Comment