Photo: Ashok Belman
ಬಿಲ್ಲವ ಫ್ಯಾಮಿಲಿ ದುಬೈ ಇವರ ಆಶ್ರಯದಲ್ಲಿ ಶುಕ್ರವಾರ ದುಬೈಯ ಬರ್-ದುಬೈಯ ಸಿಂಧಿ ಸಭಾಂಗಣದಲ್ಲಿ 165 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಿಸಲಾಯಿತು. ರಾಘುಭಟ್ ವಿಧಿವಿಧಾನವನ್ನು ನೆರವೇರಿಸಿದರು. ರಾಜರಾಜೇಶ್ವರಿ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಹಾಮಂಗಳಾರತಿ ಬಳಿಕ ಅನ್ನಸಂತರ್ಪಣೆ ನೆರವೇರಿಸಲಾಯಿತು. ಬಿಲ್ಲವ ಫ್ಯಾಮಿಲಿ ದುಬೈಯ ಪ್ರಮುಖರು, ಪದಾಧಿಕಾರಿಗಳು ಹಾಜರಿದ್ದರು.
Comments are closed.