ಸೌರಭ್ ಭಂಡಾರಿ, ನವೀನ್ ಡಿ ಪಡೀಲ್, ಭೋಜರಾಜ ವಾಂಮಂಜೂರು, ಸತೀಶ್ ಬಂದಲೆ, ಸುಂದರ ರೈ ಮಂದರ,ಅರವಿಂದ ಬೋಳಾರ್ ಹಾಗು ತುಳುನಾಡಿನ ಸುಪ್ರಸಿದ್ದ ಕಲಾವಿದರು ಅಭಿನಯಿಸಿದ ತುಳುನಾಡಿನಲ್ಲಿ ಯಶಶ್ವಿ ದಾಖಲೆ ಪ್ರದರ್ಶಣ ಕಂಡಿರುವ ಸುಪೆರ್ ಹಿಟ್ ತುಳು ಸಿನಿಮಾ ‘ಅಂಬರ್ ಕ್ಯಾಟರರ್ಸ್’ 30/11/18 ಶುಕ್ರವಾರದಂದು ದುಬಾಯಿಯ ದೇರಾದ ಹಯತ್ ಮಾಲ್ ನ ಗ್ರ್ಯಾಂಡ್ ಸಿನಿಮ ಮಂದಿರದಲ್ಲಿ ಸಂಜೆ 4pm,7pm ಗೆ ಪ್ರದರ್ಶಣಗೊಳ್ಳಲಿದೆ.
ಹೆಚ್ಚಿನ ವಿವರಕ್ಕಾಗಿ *ವಿಜಯಕುಮಾರ್ ಶೆಟ್ಟಿ 0527840663,ಕರ್ನೂರು ಮೋಹನ್ ರೈ 0562030624, ಜಯಂತ್ ಶೆಟ್ಟಿ 0521054969 ,ವಿಠಲ ಪೂಜಾರಿ 0526991227,ರಾಜೀವ್ ಶೆಟ್ಟಿ 0509223405, ದೇವಾದಾಸ್ 0558898655.
Comments are closed.