ಗಲ್ಫ್

ದುಬೈ: ಬಿಸಿಸಿಐ ಉದ್ಘಾಟನೆಗೆ ಬಂದ ಗಣ್ಯರಿಗೆ ‘ಬ್ಯಾರೀಸ್ ಕಲ್ಚರಲ್ ಫೋರಮ್ ‘ನಿಂದ ಸನ್ಮಾನ

Pinterest LinkedIn Tumblr

ಇತ್ತೀಚಿಗೆ ಬ್ಯಾರಿ ಚೇಂಬರ್ ಒಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (BCCI ) ಇದರ UAE ಚಾಪ್ಟರ್ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕದ ಹಲವಾರು ಗಣ್ಯ ವ್ಯಕ್ತಿಗಳನ್ನು ಬ್ಯಾರೀಸ್ ಕಲ್ಚರಲ್ ಫೋರಮ್(BCF) ವತಿಯಿಂದ ಬ್ಯಾರೀಸ್ ಕಲ್ಚರಲ್ ಫೋರಮ್ ಇದರ ಅಧ್ಯಕ್ಷರಾದ ಡಾ.B.K.ಯೂಸುಫ್ ರವರ ಜುಮೇರಾ ಐಲ್ಯಾಂಡ್ ನಲ್ಲಿರುವ ವಿಲ್ಲಾದಲ್ಲಿ ಅದ್ದೂರಿಯ ಸನ್ಮಾನ ಕೂಟವನ್ನು ಏರ್ಪಡಿಸಲಾಯಿತು.

ಬ್ಯಾರೀಸ್ ಚಾಬ್ಮೇರ್ ಒಫ್ ಕಾಮರ್ಸ್ (BCCI) ಮಂಗಳೂರು ಇದರ ಅಧ್ಯಕ್ಷರಾದ ಜನಾಬ್ SMR ರಶೀದ್ ಹಾಜಿ, BCCI ಉಪಾಧ್ಯಕ್ಷರೂ, BCF ಇದರ ಪೋಷಕರೂ ಆದ ಜನಾಬ್ ಮುಮ್ತಾಜ್ ಅಲಿ, BCCI ಇದರ ಪದಾಧಿಕಾರಿಗಳಾದ ಆಡಿ U.T.ಇಫ್ತಿಕಾರ್, BCCI ಇದರ ಪ್ರಧಾನ ಕಾರ್ಯದರ್ಶಿ ಜನಾಬ್ ಇಮ್ತಿಯಾಜ್, , ಮುಕ್ಕ ಸೀ ಫುಡ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಜನಾಬ್ ಮೊಹಮದ್ ಹಾರಿಸ್, ಜನಾಬ್ ನಾಸರ್- ನಿರ್ದೇಶಕ ಲಕ್ಕೀ ಸ್ಟಾರ್, ಜನಾಬ್ ನಿಸಾರ್ ಮೊಹಮ್ಮದ್ -ನಿರ್ದೇಶಕರು- ಕೆನರಾ ಚೇಂಬರ್ ಒಫ್ ಕಾಮರ್ಸ್, ಜನಾಬ್ B.H.ಅಸ್ಗರ್ ಅಲಿ, ನಿರ್ದೇಶಕರು-ಡೆಕ್ಕನ್ ಪ್ಲಾಸ್ಟ್, ಜನಾಬ್ ಮನ್ಸೂರ್ ಅಹ್ಮದ್ -ನಿರ್ದೇಶಕರು, ಆಜಾದ್ ಗ್ರೂಪ್, ಜನಾಬ್ ನೌಶಾದ್ ಸೂರಲ್ಪಾಡಿ, ಜನಾಬ್ ರಿಯಾಜ್ ಬಾವಾ, ನಿರ್ದೇಶಕರು, ಜನಾಬ್ ಅಬ್ದುಲ್ ರಾಝಕ್ ಹೆಜ್ಮಾಡಿ, ಬಹರೇನ್, ಜನಾಬ್ ಅಸದ್ ಹಕ್, ದಿ ಮೆಡೋಸ್, ಮೋಹಮೆದ್ ಮನ್ಸೂರ್-ಬಹರೇನ್, ಬಾಫ್ ಕೋ, ಜನಾಬ್ ಮೊಹಮದ್ ಮುಸ್ತಾಕ್, ಮಾಡರ್ನ್ ಗ್ರೂಪ್, ಡಾ. B.K.ಸಮೀರ್ ಯೂಸುಫ್ , ಜನಾಬ್ ಅಶ್ರಫ್ K.M., ಜನಾಬ್ ಅಬೂಸಾಲಿಹ್, ನಿರ್ದೇಶಕರು – ನಫೀಸ್ ಗ್ರೂಪ್, ಜನಾಬ್ ಖಾಸಿಂ ಅಹ್ಮದ್, ಜನಾಬ್ B.M. ಬಷೀರ್, ಜನಾಬ್ ಝಯಿನುದ್ದೀನ್ ಬೆಳ್ಳಾರೆ, ಜನಾಬ್ ಹಿದಾಯತ್ ಅಡ್ಡೂರ್ , ಮೊದಲಾದ ಗಣ್ಯ ವ್ಯತಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಬ್ಯಾರೀಸ್ ಕಲ್ಚರಲ್ ಫೋರಮ್ ಇದರ ಪ್ರಧಾನ ಕಾರ್ಯದರ್ಶಿ ಡಾ ಕಾಪು ಮೊಹಮ್ಮದ್, ಉಪಾಧ್ಯಕ್ಷರಾದ ಜನಾಬ್ M.E. ಮೂಳೂರು, ಜನಾಬ್ ಅಬ್ದುಲ್ ಲತೀಫ್ ಮುಲ್ಕಿ, ಜನಾಬ್ ಅಫೀಕ್ ಹುಸೈನ್, ಹಾಗೂ ಪದಾಧಿಕಾರಿಗಳಾದ ಜನಾಬ್ ಉಸ್ಮಾನ್ ಮೂಳೂರು, ಅಬ್ದುಲ್ ರಹ್ಮಾನ್ ಸಜಿಪ,ಜನಾಬ್ ಸಮದ್ ಬೀರಾಲಿ, ಜನಾಬ್ ನವಾಜ್ ಕೋಟೆಕಾರ್, ಜನಾಬ್ ಅಸ್ಲಮ್ ಕಾರಾಜೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಡಾ ಕಾಪು ಮೊಹಮದ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಅತಿಥೇಯರಾಗಿಯಿದ್ದ ಡಾ.B.K.ಯೂಸುಫ್ ರವರು ಪ್ರಾಸ್ತಾವಿಕವಾಗಿ ಮಾತಾಡಿದರು. ಜನಾಬ್ M.E. ಮೂಳೂರು ರವರು BCF ಇದರ ಸ್ಥೂಲ ಪರಿಚಯ ಮಾಡಿದರು.

ಅತಿಥಿಗಳಲ್ಲಿ ಜನಾಬ್ SMR ರಶೀದ್ ಹಾಜಿ, ಜನಾಬ್ ಇಮ್ತಿಯಾಜ್, ಜನಾಬ್ ಮನ್ಸೂರ್ ಬಹರೇನ್ ಡಾ.B.K. ಸಮೀರ್ ಯೂಸುಫ್ ಮೊದಲಾದ ವರು ಸಂಧರ್ಬೋನುಚಿತವಾಗಿ ಮಾತನಾಡಿದರು.

ಈ ಸಂಧರ್ಭದಲ್ಲಿ ಜನಾಬ್ SMR ರಶೀದ್ ಹಾಜಿ ಹಾಗೂ ಜನಾಬ್ ಮನ್ಸೂರ್ ಬಹರೇನ್ ರವರನ್ನು BCF ವಿಶೇಷವಾಗಿ ಸನ್ಮಾನಿಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಅದಲ್ಲದೆ BCF ಪರವಾಗಿ ಮಂಗಳೂರಿನಿಂದ ಬಂದ ಎಲ್ಲಾ ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಜನಾಬ್ ಅಫೀಕ್ ಹುಸೈನ್ ರವರು ಧನ್ಯವಾದ ಸಮರ್ಪಣೆ ಗೈದರು. ಭೂರಿ ಭೋಜನದ ನಂತರ ಅತಿಥಿಗಳನ್ನು ಗೌರವಯುತವಾಗಿ ಬೀಳ್ಕೊಡಲಾಯಿತು.

Comments are closed.