ಕನ್ನಡ ವಾರ್ತೆಗಳು

ರೈಲು ಡಿಕ್ಕಿ : ಯುವಕ ಮೃತ್ಯು

Pinterest LinkedIn Tumblr

train_hitanda_run_1

ಮಂಗಳೂರು,ಮಾ.14: ಚಲಿಸುವ ರೈಲು ಢಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ತೊಕ್ಕೊಟಿನ ಕಾಪಿಕಾಡು ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ಮೃತಪಟ್ಟವನನ್ನು ಬೈಪಾಸ್ ಬಳಿಯ ನಿವಾಸಿ ಜಿತೇಶ್ (25) ಎಂದು ಗುರುತಿಸಲಾಗಿದೆ.

train_hitanda_run_3 train_hitanda_run_2

ರೈಲು ಬರುವುದನ್ನು ಗಮನಿಸದೆ ಹಳಿಯನ್ನು ಕ್ರಾಸ್ ಮಾಡಲು ಯತ್ನಿಸಿದ ಸಂದರ್ಭ ಘಟನೆ ನಡೆದಿರಬೇಕೆಂದು ಶಂಕಿಸಲಾಗಿದೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment