Share Share on Facebook Share on Twitter Email ಉಡುಪಿ: ಗಣೇಶ ಹಬ್ಬದ ಅಂಗವಾಗಿ ಕಲಾವಿದ ಹರೀಶ್ ಸಾಗ ಮಾರ್ಗದರ್ಶನದಲ್ಲಿ ಕಲಾವಿದರು ಭೂಗರ್ಭದಿಂದ ಅವತರಿಸಿದ ಗಣಪನ ಮರಳು ಶಿಲ್ಪವನ್ನು ರಚಿಸಿದರು. ಮಲ್ಪೆಯ ಬೀಚಿನಲ್ಲಿ ಈ ಮರಳುಶಿಲ್ಪ ನೋಡಲು ಸಿಗುತ್ತದೆ. ನಾಗರಾಜ್, ಪ್ರಥ್ವಿ, ರೂಪೇಶ್ ಅವರು ಈ ಮರಳು ಶಿಲ್ಪವನ್ನು ರಚಿಸಿದ್ದಾರೆ. 0 Udupi Correspondent Website Prev Post ಮೂವರು ಕುಖ್ಯಾತ ಚೋರರ ಸೆರೆ : ಸುಮಾರು 4.55 ಲಕ್ಷ ರೂ. ವೌಲ್ಯದ ಸೊತ್ತು ವಶ 16/09/2015 Next Post ಆಯರ್ ಕೊಡ ಸೇವೆಗೆ ಒಲಿಯುವ ಗುಹೆಯೊಳಗಿನ ಜಲಾದಿವಾಸ ಗುಡ್ಡಟ್ಟು ಗಣಪ 16/09/2015 Related Posts ಯುಎಇ ಬಂಟ್ಸ್ : ಡಿಸೆಂಬರ್ 14 ರಂದು 48 ನೇ ವರ್ಷದ ‘ಭಾವೈಕ್ಯ’- ಬಂಟರ ಮಹಾ ಸಮಾಗಮ 03/12/2025 KCWA holds Talent’s Competition 2025 with Special Felicitation to Adline Castelino 03/12/2025 ಕೋಟೇಶ್ವರದ ‘ಕೊಡಿ ಹಬ್ಬ’: ಡಿ.4-5ರಂದು ರಥಬೀದಿ ರಸ್ತೆ,, ದೇವಸ್ಥಾನ ಆಸುಪಾಸು ರಸ್ತೆ ಬಂದ್- ಪಾರ್ಕಿಂಗ್ ಸ್ಥಳದಲ್ಲಿ ಬದಲಾವಣೆ! 02/12/2025 Write A Comment Cancel ReplyYou must be logged in to post a comment.
ಕೋಟೇಶ್ವರದ ‘ಕೊಡಿ ಹಬ್ಬ’: ಡಿ.4-5ರಂದು ರಥಬೀದಿ ರಸ್ತೆ,, ದೇವಸ್ಥಾನ ಆಸುಪಾಸು ರಸ್ತೆ ಬಂದ್- ಪಾರ್ಕಿಂಗ್ ಸ್ಥಳದಲ್ಲಿ ಬದಲಾವಣೆ! 02/12/2025