Share Share on Facebook Share on Twitter Email ಉಡುಪಿ: ಗಣೇಶ ಹಬ್ಬದ ಅಂಗವಾಗಿ ಕಲಾವಿದ ಹರೀಶ್ ಸಾಗ ಮಾರ್ಗದರ್ಶನದಲ್ಲಿ ಕಲಾವಿದರು ಭೂಗರ್ಭದಿಂದ ಅವತರಿಸಿದ ಗಣಪನ ಮರಳು ಶಿಲ್ಪವನ್ನು ರಚಿಸಿದರು. ಮಲ್ಪೆಯ ಬೀಚಿನಲ್ಲಿ ಈ ಮರಳುಶಿಲ್ಪ ನೋಡಲು ಸಿಗುತ್ತದೆ. ನಾಗರಾಜ್, ಪ್ರಥ್ವಿ, ರೂಪೇಶ್ ಅವರು ಈ ಮರಳು ಶಿಲ್ಪವನ್ನು ರಚಿಸಿದ್ದಾರೆ. 0 Udupi Correspondent Website Prev Post ಮೂವರು ಕುಖ್ಯಾತ ಚೋರರ ಸೆರೆ : ಸುಮಾರು 4.55 ಲಕ್ಷ ರೂ. ವೌಲ್ಯದ ಸೊತ್ತು ವಶ 16/09/2015 Next Post ಆಯರ್ ಕೊಡ ಸೇವೆಗೆ ಒಲಿಯುವ ಗುಹೆಯೊಳಗಿನ ಜಲಾದಿವಾಸ ಗುಡ್ಡಟ್ಟು ಗಣಪ 16/09/2015 Related Posts KCWA celebrates Konkani Diwas 2026 and Vodle Fest in grandeur 30/01/2026 ಕುಂದಾಪುರ | ಆಲೂರಿನ ‘ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ’ಕ್ಕೆ ರಾಷ್ಟ್ರೀಯ ಮಾನ್ಯತೆ 30/01/2026 ಕೊರಗ ಸಮುದಾಯಕ್ಕೆ ಆಶಾಕಿರಣವಾಗಲಿದೆ ‘ಆರೋಗ್ಯ ಸೇತು’ | ಪಿಎಂ- ಜನ್ಮನ್ ಅಡಿ ಉಡುಪಿ ಜಿಲ್ಲೆಗೆ 4 ಸಂಚಾರಿ ಆರೋಗ್ಯ ಘಟಕ ಮಂಜೂರು 29/01/2026 Write A Comment Cancel ReplyYou must be logged in to post a comment.
ಕೊರಗ ಸಮುದಾಯಕ್ಕೆ ಆಶಾಕಿರಣವಾಗಲಿದೆ ‘ಆರೋಗ್ಯ ಸೇತು’ | ಪಿಎಂ- ಜನ್ಮನ್ ಅಡಿ ಉಡುಪಿ ಜಿಲ್ಲೆಗೆ 4 ಸಂಚಾರಿ ಆರೋಗ್ಯ ಘಟಕ ಮಂಜೂರು 29/01/2026