ಮಂಗಳೂರು / ಬೆಂಗಳೂರು, ಮೇ 30: ನಗರದಲ್ಲಿ ನಡೆಸಲಾದ ಕರ್ನಾಟಕ ಕ್ರೆಡೈಯ ವಾರ್ಷಿಕ ಮಹಾ ಸಭೆಯಲ್ಲಿ 2015-2017ರ ಸಾಲಿನ ಸಹ ಕಾರ್ಯದರ್ಶಿಯಾಗಿ ಪುಷ್ಪರಾಜ್ ಜೈನ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಮೈಸೂರಿನ ವಿ.ಕೆ.ಜಗದೀಶ ಬಾಬು, ಇಲೆಕ್ಟ್ ಅಧ್ಯಕ್ಷರಾಗಿ ಬೆಂಗಳೂರಿನ ಶಂಕರ ಶಾಸ್ತ್ರಿ, ಉಪಾಧ್ಯಕ್ಷರಾಗಿ ಮೈಸೂರಿನ ಕೆ.ಶ್ರೀ.ರಾಮ್ ಮತ್ತು ಗುಲ್ಬರ್ಗದ ರೌಫೂದ್ದೀನ್, ಪ್ರಧಾನ ಕಾರ್ಯದರ್ಶಿಯಾಗಿ ಬೆಳಗಾಂನ ಚೈತನ್ಯ ಕುಲಕರ್ಣಿ, ಖಜಾಂಚಿಯಾಗಿ ಬೆಂಗಳೂರಿನ ಆಸ್ಟಿನ್ ರೋಚ್ ಆಯ್ಕೆಯಾಗಿದ್ದಾರೆ.
ಪುಷ್ಪರಾಜ್ ಜೈನ್ ಅವರು ಕಳೆದ ಸಾಲಿನಲ್ಲಿ ಕ್ರೆಡೈ ಮಂಗಳೂರು ಇದರ ಅಧ್ಯಕ್ಷರಾಗಿದ್ದರು.