ಕನ್ನಡ ವಾರ್ತೆಗಳು

50ನೇ ವಾರ್ಷಿಕೋತ್ಸವದ ಪ್ರಯುಕ್ತ ‘ರಕ್ತದಾನ ಶಿಬಿರ’

Pinterest LinkedIn Tumblr

blood_camp_jrlobo_1

ಮಂಗಳೂರು,ಮೇ.19 : ತುಳುನಾಡ ಫ್ರೆಂಡ್ಸ್ ಸರ್ಕಲ್, ಕಂಕನಾಡಿ ಇದರ 50ನೇ ವಾರ್ಷಿಕೋತ್ಸವದ ಪ್ರಯುಕ್ತ ‘ರಕ್ತದಾನ ಶಿಬಿರ’ವನ್ನು ಆದಿತ್ಯವಾರ ಕೃಷ್ಣ ಕುಟೀರದ ಶ್ರಿ ಮಹಾಲಿಂಗೆಶ್ವರ ದೇವಸ್ಥಾನದ ವಠಾರದಲ್ಲಿ ಆಯೋಜಿಸಿಲಾಯಿತು. ಈ ಶಿಬಿರದಲ್ಲಿ 50 ಯುನಿಟ್ ರಕ್ತ ಸಂಗ್ರಹಿದರು.

ಶಾಸಕ ಜೆ. ಆರ್. ಲೋಬೊ, ಕಾರ್ಪೋರೇಟರ್ ಪ್ರವಿಣ್ ಚಂದ್ರ ಆಳ್ವ, ರೆಡ್‌ಕ್ರಾಸ್‌ನ ಜಿಲ್ಲಾ ಅಧ್ಯಕ್ಷ ಪ್ರಭಾಕರ್ ಶ್ರೀಯಾನ್, ತುಳುನಾಡ ಫ್ರೆಂಡ್ಸ್ ಸರ್ಕಲ್‌ನ ಅಧ್ಯಕ್ಷ ಕ್ರತೀನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Write A Comment