ಕನ್ನಡ ವಾರ್ತೆಗಳು

ಲಕ್ಷದ್ವೀಪ ಶಿಬಿರದಲ್ಲಿ ಪಾಂಪೈ ವಿದ್ಯಾರ್ಥಿಗಳಾದ ದೀಪಕ್ ಕುಮಾರ್, ಲಾವಣ್ಯ ಅಯ್ಕೆ

Pinterest LinkedIn Tumblr

Nss_gaid_photo

ಮೂಲ್ಕಿ,ಮೇ.18: ಕಿನ್ನಿಗೋಳಿ ಬಳಿಯ ಐಕಳದ ಪಾಂಪೈ ಕಾಲೇಜಿನ ಎನ್.ಸಿ.ಸಿ ನೌಕಾದಳದ ವಿದ್ಯಾರ್ಥಿಗಳಾದ ಪ್ರಥಮ ಬಿ.ಕಾಂ.ನ ದೀಪಕ್ ಕುಮಾರ್ ಪ್ರಥಮ ಬಿ.ಬಿ.ಎಂನ ಲಾವಣ್ಯರವರು ಕಾಲೇಜಿನ ಪ್ರಾಂಶುಪಾಲ ಡಾ| ಜೆ.ಸಿ. ಮಿರಾಂಡ ಮತ್ತು ಎನ್.ಸಿ.ಸಿ ಅಧಿಕಾರಿ ಲೆಪ್ಟಿನೆಂಟ್ ಪುರುಷೋತ್ತಮ ಕೆ.ವಿ.ಯವರ ಮಾರ್ಗದರ್ಶನದಲ್ಲಿ ಇತ್ತೀಚೆಗೆ ನಡೆದ ಲಕ್ಷದ್ವೀಪದ ಕವರಟ್ಟಿಯಲ್ಲಿ ಜರಗಿದ ವಿಶೇಷ ರಾಷ್ಟ್ರೀಯ ಏಕತಾ ತರಬೇತಿ ಶಿಬಿರದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.

Write A Comment