ಕನ್ನಡ ವಾರ್ತೆಗಳು

ಕೆಲಸದ ವೇಳೆ ಹಿಟಾಚಿಗೆ ಬೆಂಕಿ : ಸಂಪೂರ್ಣ ಭಸ್ಮ

Pinterest LinkedIn Tumblr

ಕುಂದಾಪುರ : ಕೆಲಸ ಮಾಡುತ್ತಿದ್ದ ವೇಳೆ ಹಿಟಾಚಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸಂಪೂರ್ಣ ಭಸ್ಮಗೊಂಡ ಘಟನೆ ಮುದೂರಿನಲ್ಲಿ ಮಂಗಳವಾ‌ಋ ಸಂಜೆ ನಡೆದಿದೆ.

Hitachi_Catches_Fire

ಸಂಜೆ ಸುಮಾರು ಮೂರು ಗಂಟೆಗೆ ದಾಮೋದರ ಆಚಾಯಿ ಎಂಬುವರಿಗೆ ಸೇರಿದ ಹಿಟಾಚಿ ಮುದೂರಿನಲ್ಲಿ ಕೆಲಸ ಮಾಡುತ್ತಿತ್ತು. ಕೆಲಸದ ವೇಳೆ ಬೆಂಕಿ ಹಿಡಿದಿದ್ದು, ಕುಂದಾಪುರ ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ಆಘಮಿಸಿ ಬೆಂಕಿ ನಂದಿಸಿದ್ದಾರೆ.

Write A Comment