ಮಂಗಳೂರು,ಡಿ.26 : ದಕ್ಷಿಣಕನ್ನಡ ಜಿಲ್ಲಾ ಕರಾವಳಿ ಉತ್ಸವ ಪ್ರಯುಕ್ತ ಗುರುವಾರ ನಗರದ ಕದ್ರಿ ಉದ್ಯಾನವನ ವೇದಿಕೆಯಲ್ಲಿ ಸಂಜೆ ಪಂಡಿತ್ ವೆಂಕಟೇಶ್ ಕುಮಾರ್, ಧಾರವಾಡ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಪಂಡಿತ್ ಪ್ರವೀಣ್ ಗೋಡ್ಕಿಂಡಿ ಬೆಂಗಳೂರು ಮತ್ತು ಪಂ.ಜಯತೀರ್ಥ ಮೇವುಂಡಿ ಹುಬ್ಬಳ್ಳಿ ಇವರಿಂದ ಬಾನ್ಸುರಿ ಗಾಯನ ಜುಗಲ್ ಬಂದಿ, ಹೆಜ್ಜೆನಾದ ತಂಡ ಮಂಗಳೂರು ಇವರಿಂದ ನೃತ್ಯ ಮತ್ತು ಸಂಗೀತ ವೈವಿಧ್ಯ ಕಾರ್ಯಕ್ರಮ ನಡೆಯಿತು.
ಕನ್ನಡ ವಾರ್ತೆಗಳು