ಕರ್ನಾಟಕ

ಫ‌ಡ್ನವೀಸ್‌ ಶಾಂತಿ ಕದಡುವ ಯತ್ನ: ಅನಂತ ಕುಮಾರ್‌

Pinterest LinkedIn Tumblr

Ananth-Kumar-800ಬೆಳಗಾವಿ/ಚಿಕ್ಕೋಡಿ: ಬೆಳಗಾವಿ ಮಹಾರಾಷ್ಟ್ರದ ಅವಿಭಾಜ್ಯ ಅಂಗ ಎಂದು ಹೇಳುವ ಮೂಲಕ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರು 2 ರಾಜ್ಯಗಳಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತ ಕುಮಾರ್‌ ಆರೋಪಿಸಿದ್ದಾರೆ.

ಕನ್ನಡದ ನೆಲದಲ್ಲಿ ಗಡಿ ವಿಷಯ ವಾಗಿ ಅನಗತ್ಯವಾಗಿ ಗೊಂದಲ ಸೃಷ್ಟಿಸಬಾರದು ಎಂದು  ಅವರು ಫ‌ಡ್ನವೀಸ್‌ ಅವರಿಗೆ ಸಲಹೆ ಮಾಡಿದರು.
-ಉದಯವಾಣಿ

Write A Comment