ಮುಂಬಯಿ : ಗೋರೆಗಾಂವ್ ಪೂರ್ವ ಸಹಕಾರ್ವಾಡಿ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದಲ್ಲಿ ಗುರುಮೂರ್ತಿ ಅಭಿಷೇಕ, ಸುವರ್ಣ ಮಹೋತ್ಸವ ಕಾರ್ಯಕ್ರಮಗಳು ಜ. 23ರಂದು ಪ್ರಾರಂಭವಾಗಿದ್ದು ಜ. 24 ರಂದು ಗೋರೆಗಾಂಮ್ ಪರಿಸರದಲ್ಲಿ ಶೋಭಾಯಾತ್ರೆ ನೆರವೇರಿತು.
ಎರಡು ದಿನಗಳ ಧಾರ್ಮಿಕ ಕಾರ್ಯಕ್ರಮಗಳ ನಂತರ ಜರಗಿದ ಶೋಭಾಯಾತ್ರೆಯಲ್ಲಿ ಪರಿಸರದ ತುಳು-ಕನ್ನಡಿಗರು ಮಾತ್ರವಲ್ಲದೆ, ರಾಜಕಾರಿಣಿಗಳು, ಉದ್ಯಮಿಗಳು ಮತ್ತಿತರರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ನಿತ್ಯಾನಂದರ ಕೃಪೆಗ ಪಾತ್ರರಾದರು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್






