ಕರಾವಳಿ

ನಟ ರೂಪೇಶ್ ಶೆಟ್ಟಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ

Pinterest LinkedIn Tumblr

ಕುಂದಾಪುರ: ತುಳು ಮತ್ತು ಕನ್ನಡ ಸಿನಿಮಾ ನಟ ಹಾಗೂ ಬಿಗ್ ಬಾಸ್ 9ನೇ ಸೀಸನ್ ವಿನ್ನರ್ ರೂಪೇಶ್ ಶೆಟ್ಟಿ ಶುಕ್ರವಾರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ‌ ನೀಡಿದರು.

ಈ ಸಂದರ್ಭ ದೇವಳ ವತಿಯಿಂದ ಪ್ರಸಾದ ನೀಡಿ ಶಾಲು ಹೊದಿಸಿ ಗೌರವಿಸಲಾಯಿತು. ಅರ್ಚಕರಾದ ರವಿರಾಜ್ ಉಪಾಧ್ಯ, ಮೆನೇಜರ್ ನಟೇಶ್ ಕಾರಂತ್, ದೇವಳದ ಆಡಳಿತ ಮಂಡಳಿಯ ಸಿಬ್ಬಂದಿಯವರಾದ ದಿನೇಶ್ ಕಲ್ಲುರಾಯ, ಪ್ರಕಾಶ್ ಭಟ್ ಹಾಗೂ ಸ್ಥಳೀಯ ಸಿನಿಮಾ ಕೋ-ಆರ್ಡಿನೇಟರ್ ಸತೀಶ್ ಬಂಗೇರ್ ಕುಂಭಾಶಿ ಉಪಸ್ಥಿತರಿದ್ದರು.

Comments are closed.