ಕರಾವಳಿ

ಉಸ್ತುವಾರಿ ಸಚಿವರ ನೇಮಕ | ಉಡುಪಿ ಜಿಲ್ಲೆಗೆ ಲಕ್ಷ್ಮೀ ಹೆಬ್ಬಾಳ್ಕರ್, ದಕ್ಷಿಣಕನ್ನಡಕ್ಕೆ ದಿನೇಶ್ ಗುಂಡೂರಾವ್

Pinterest LinkedIn Tumblr

ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡಿ ಸಿಎಂ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ್ದಾರೆ.

ಸಚಿವರು ಮತ್ತು ಜಿಲ್ಲೆಗಳ ವಿವರ:
ಡಿ.ಕೆ.ಶಿವಕುಮಾರ್-ಬೆಂಗಳೂರು ನಗರ
ಡಾ.ಜಿ ಪರಮೇಶ್ವರ್ -ತುಮಕೂರು
ಹೆಚ್.ಕೆ.ಪಾಟೀಲ್-ಗದಗ
ಕೆ.ಹೆಚ್.ಮುನಿಯಪ್ಪ -ಬೆಂಗಳೂರು ಗ್ರಾಮಾಂತರ
ರಾಮಲಿಂಗಾ ರೆಡ್ಡಿ-ರಾಮನಗರ
ಕೆ.ಜೆ.ಜಾರ್ಜ್-ಚಿಕ್ಕಮಗಳೂರು
ಎಂ.ಬಿ.ಪಾಟೀಲ್ -ವಿಜಯಪುರ
ದಿನೇಶ್ ಗುಂಡೂರಾವ್ -ದಕ್ಷಿಣ ಕನ್ನಡ
ಹೆಚ್.ಸಿ.ಮಹದೇವಪ್ಪ-ಮೈಸೂರು
ಸತೀಶ್ ಜಾರಕಿಹೊಳಿ-ಬೆಳಗಾವಿ
ಪ್ರಿಯಾಂಕ್ ಖರ್ಗೆ -ಕಲಬುರಗಿ
ಶಿವಾನಂದ ಪಾಟೀಲ್ -ಹಾವೇರಿ
ಜಮೀರ್ ಅಹಮದ್ ಖಾನ್ -ವಿಜಯನಗರ
ಶರಣಬಸಪ್ಪ ದರ್ಶನಾಪುರ-ಯಾದಗಿರಿ
ಈಶ್ವರ್ ಖಂಡ್ರೆ- ಬೀದರ್
ಚಲುವರಾಯ ಸ್ವಾಮಿ-ಮಂಡ್ಯ
ಎಸ್ . ಎಸ್. ಮಲ್ಲಿಕಾರ್ಜುನ-ದಾವಣಗೆರೆ
ಸಂತೋಷ ಲಾಡ್-ಧಾರವಾಡ
ಡಾ. ಶರಣಪ್ರಕಾಶ್ ಪಾಟೀಲ್-ರಾಯಚೂರು
ಆರ್.ಬಿ. ತಿಮ್ಮಾಪುರ-ಬಾಗಲಕೋಟೆ
ಕೆ.ವೆಂಕಟೇಶ್-ಚಾಮರಾಜನಗರ
ಶಿವರಾಜ್ ತಂಗಡಗಿ -ಕೊಪ್ಪಳ
ಡಿ.ಸುಧಾಕರ್-ಚಿತ್ರದುರ್ಗ
ಬಿ.ನಾಗೇಂದ್ರ-ಬಳ್ಳಾರಿ
ಕೆ.ಎನ್.ರಾಜಣ್ಣ-ಹಾಸನ
ಭೈರತಿ ಸುರೇಶ್ -ಕೋಲಾರ
ಲಕ್ಷ್ಮೀ ಹೆಬ್ಬಾಳಕರ್-ಉಡುಪಿ
ಮಂಕಾಳ ವೈದ್ಯ -ಉತ್ತರಕನ್ನಡ
ಮಧುಬಂಗಾರಪ್ಪ -ಶಿವಮೊಗ್ಗ
ಡಾ.ಎಂ.ಸಿ.ಸುಧಾಕರ್ -ಚಿಕ್ಕಬಳ್ಳಾಪುರ
ಎನ್.ಎಸ್. ಬೋಸರಾಜು- ಕೊಡಗು

 

Comments are closed.