ಕರಾವಳಿ

ನಾಳೆಯಿಂದ ಶ‌ಅಬಾನ್ ಆರಂಭ : ಉಳ್ಳಾಲ ಖಾಝಿ ಘೋಷಣೆ

Pinterest LinkedIn Tumblr

ಮಂಗಳೂರು, ಮಾರ್ಚ್.14:  ಮಾರ್ಚ್ 15, ಸೋಮವಾರದಿಂದ ಶ‌ಅಬಾನ್ ಆರಂಭ ಎಂದು ಉಳ್ಳಾಲ ಖಾಝಿ ಖುರ್ರತಯಸ್ಸಾದಾತ್ ಸೆಯ್ಯಿದ್ ಫಝಲ್ ತಂಙಳ್ ಘೋಷಣೆ ಮಾಡಿದ್ದಾರೆ.

ಮಾರ್ಚ್: 28 ರಂದು ಶಬೇ ಬರಾಅತ್:

ಇಂದು ಮಾ.14 ಆದಿತ್ಯವಾರ ಅಸ್ತ ಸೋಮವಾರ ರಾತ್ರಿಯಿಂದ ಶ‌ಅಬಾನ್ ತಿಂಗಳು ಆರಂಭಗೊಂಡಿದ್ದು; ಅದರಂತೆ ಮಾರ್ಚ್ 28 ರ ಆದಿತ್ಯವಾರ ಅಸ್ತ ಸೋಮವಾರ ರಾತ್ರಿ ಶಬೇ ಬರಾಅತ್ ಆಗಿರುತ್ತದೆ ಎಂದು ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಸೆಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್-ಬುಖಾರಿ ಕೂರತ್ ಘೋಷಿಸಿದ್ದಾರೆ.

Comments are closed.