ಮಂಗಳೂರು : ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಪ್ರಕೋಷ್ಠದ ಸಂಚಾಲಕರಾಗಿ ಕೆ. ಶಂಭು ಶರ್ಮ (ಕೆ.ಎಸ್. ಶರ್ಮ), ಸಹಸಂಚಾಲಕರಾಗಿ ದೇವಿಪ್ರಸಾದ್ ಸಾಮಾನಿ, ಸದಸ್ಯರಾಗಿ ಸದಾಶಿವ ಐತಾಳ್, ಭಾಸ್ಕರ ಕೋಟ್ಯಾನ್, ಪ್ರಸಾದ್ ಕುಮಾರ್ ರೈ, ಶಂಭುಭಟ್, ಶ್ರೀಮತಿ ಮೇಘರಾಣಿ, ಸಂದೀಪ್ ಇವರನ್ನು ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ ಇವರು ನೇಮಕ ಮಾಡಿದ್ದಾರೆ.
ಕರಾವಳಿ
Comments are closed.