ಕರಾವಳಿ

ಕದ್ರಿ ಫಲಪುಷ್ಟ ಪ್ರದರ್ಶನ : ಟೆಂಡರ್ ಸಲ್ಲಿಸಲು ಜನವರಿ 6, ಕೊನೆ ದಿನ

Pinterest LinkedIn Tumblr

ಮಂಗಳೂರು : 2020ನೇ ಜನವರಿ ತಿಂಗಳಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಧ್ವನಿವರ್ಧಕಗಳು, ದೀಪಾಲಂಕಾರ ಹಾಗೂ ಶಾಮಿಯಾನ, ಪೀಠೋಪಕರಣ ಸಾಮಾಗ್ರಿಗಳನ್ನು ಪೂರೈಸಲು ಏಜೆನ್ಸಿ ಆಯ್ಕೆ ಮಾಡಲು ದ್ವಿಲಕೋಟೆ ಪದ್ದತಿಯಲ್ಲಿ ಟೆಂಡರನ್ನು ಆಹ್ವಾನಿಸಲಾಗಿದೆ. ಟೆಂಡರ್ ಸಲ್ಲಿಸಲು ಜನವರಿ 6 ಸಂಜೆ 4 ಗಂಟೆ ಕೊನೆಯ ದಿನ.

ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ರಾಜ್ಯವಲಯ, ಬೆಂದೂರು ಕ್ರಾಸ್, ಮಂಗಳೂರು ಇವರನ್ನು ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ರಾಜ್ಯವಲಯ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Comments are closed.