ಕರಾವಳಿ

ನಾಡೋಜ ಚಿದಾನಂದ ಮೂರ್ತಿಯವರಿಗೆ ಕಲ್ಕೂರ ಪ್ರತಿಷ್ಠಾನದಿಂದ ಗೌರವಾರ್ಪಣೆ

Pinterest LinkedIn Tumblr

ಮಂಗಳೂರು : ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ ನಾಡೋಜ ಚಿದಾನಂದ ಮೂರ್ತಿಯವರನ್ನು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರರವರು ಕದ್ರಿ ಕಂಬಳದ ಮಂಜು ಪ್ರಾಸಾದದ ವಾದಿರಾಜ ಮಂಟಪದಲ್ಲಿ ಶಾಲು ಹೊದಿಸಿ ಗೌರವಿಸಿದರು.

ಈ ಸಂದರ್ಭ, ಪೊಳಲಿ ನಿತ್ಯಾನಂದ ಕಾರಂತ, ಕದ್ರಿ ನವನೀತ ಶೆಟ್ಟಿ, ರಾಘವೇಂದ್ರ ಹೊಳ್ಳ ಬೆಂಗಳೂರು ಹಾಗೂ ಶ್ರೀಮತಿ ವಿನೋದ ಪಿ. ಕಲ್ಕೂರ ಉಪಸ್ಥಿತರಿದ್ದರು.

Comments are closed.