ಕರಾವಳಿ

ವಿಹೆಚ್‌ಪಿ-ಬಜರಂಗದಳ್ ಆಶ್ರಯದಲ್ಲಿ ಯೋಧ್ಯಾ ಬಲಿದಾನ್ ದಿವಸ್ ಪ್ರಯುಕ್ತ ರಕ್ತದಾನ ಶಿಬಿರ

Pinterest LinkedIn Tumblr

ಮಂಗಳೂರು: ವಿಶ್ವ ಹಿಂದು ಪರಿಷತ್ ಬಜರಂಗದಳ ಮಂಗಳೂರು ಇದರ ಆಶ್ರಯದಲ್ಲಿ ಅಯೋಧ್ಯಾ ಬಲಿದಾನ್ ದಿವಸ್ ಪ್ರಯುಕ್ತ ರಕ್ತದಾನ ಶಿಬಿರ ಮಂಗಳೂರಿನ ಕದ್ರಿಯ ವಿಶ್ವಶ್ರೀಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದು ಪರಿಷತ್ ನ ಮಂಗಳೂರು ವಿಭಾಗ ಕಾರ್ಯದರ್ಶಿಯಾದ ಶರಣ್ ಪಂಪುವೆಲ್ , ಜಿಲ್ಲಾ ಅಧ್ಯಕ್ಷರಾದ ಗೋಪಾಲ್ ಕುತ್ತಾರ್ , ಜಿಲ್ಲಾ ಕಾರ್ಯದರ್ಶಿಯಾದ ಶಿವಾನಂದ ಮೆಂಡನ್ , ಜಿಲ್ಲಾ ಸಂಚಾಲಕರಾದ ಪ್ರವೀಣ್ ಕುತ್ತಾರ್ , ಬಜರಂಗದಳ ಜಿಲ್ಲಾ ಪ್ರಮುಖರಾದ ಗುರು ಪ್ರಸಾದ್ ಉಳ್ಳಾಲ್, ದೀಪಕ್ ಮರೋಳಿ, ಸಂತೋಪ್ ಕದ್ರಿ, ಪ್ರಮುಖರಾದ ಮಧುಸೂದನ್ ಅಯ್ಯರ್, ಚೇತನ್ ಆಸೈಗೋಳಿ, ಶರಣ್ ಶೆಟ್ಟಿ ಕಂದುಕ ಮುಂತಾದವರು ಉಪಸ್ಥಿತರಿದ್ದರು .

Comments are closed.