ಮಂಗಳೂರು : ಧರ್ಮಸ್ಥಳ ಧರ್ಮಧಿಕಾರಿ ಪರಮಪೂಜ್ಯ ಶ್ರೀ ವೀರೇಂದ್ರ ಹೆಗ್ಗಡೆಯವರ 52ನೇ ವರುಷದ ಪಟ್ಟಾಭಿಷೇಕ ಸಂದರ್ಭ ಧರ್ಮಸ್ಥಳದಲ್ಲಿ ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ವತಿಯಿಂದ ಹೆಗ್ಗಡೆಯವರನ್ನು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ 2ನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ಅಭಿನಂದಿಸಿದರು.
ಕ್ಷೇತ್ರದ ಆಡಳಿತ ಮಂಡಳಿಯ ಸದಸ್ಯರಾದ ಟಿ. ಜಯಕರ ಆಚಾರ್ಯ, ಹರೀಶ್ ಹರೇಕಳ, ಉಮೇಶ್ ಆಚಾರ್ಯ ಬೆಳ್ತಂಗಡಿ, ದಾಮೋದರ ಆಚಾರ್ಯ ಬಿಕರ್ನಕಟ್ಟೆ ,ಟಿ ದಿವಾಕರ ಆಚಾರ್ಯ, ಆಡಳಿತ ಮಂಡಳಿಯ ವಿಶೇಷ ಆಹ್ವಾನಿತರಾದ ಶಾಮ. ಡಿ. ಆಚಾರ್ಯ, ನಾಗೇಂದ್ರ ಆಚಾರ್ಯ ಈ ಸಂದರ್ಭ ಉಪಸ್ಥಿತರಿದ್ದರು
Comments are closed.