ಕ್ರೀಡೆ

ಈ ಕ್ಷಣವನ್ನು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವೆ…?

Pinterest LinkedIn Tumblr

https://youtu.be/S78DMLYb8Pw

ಕೊಲಂಬೊದಲ್ಲಿ ನಡೆದ ತ್ರಿಕೋನ ಟ್ವೆಂಟಿ–20 ಕ್ರಿಕೆಟ್ ಸರಣಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸುವ ಮೂಲಕ ಭಾರತ ನಿದಾಸ್ ಕಪ್ ಅನ್ನು ಮುಡಿಗೇರಿಸಿಕೊಂಡಿದೆ.

ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಭಾರತ ತಂಡ ಗೆಲುವು ದಾಖಲಿಸಿತು.ಕೊನೆಯ ಒಂದು ಬಾಲಿಗೆ 5 ರನ್ನಿನ ಅವಶ್ಯಕತೆ ಇತ್ತು. ದಿನೇಶ್ ಕಾರ್ತಿಕ್ ಕೊನೆ ಬಾಲ್ ಸಿಕ್ಸ್ ನೊಂದಿಗೆ ರೋಚಕ ಗೆಲುವು ಸಾಧಿಸಿದೆ.

8 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಮೂರು ಅಮೋಘ ಸಿಕ್ಸರ್‌ ಸಿಡಿಸಿ 29 ರನ್ ಗಳಿಸಿ ಅಜೇಯರಾಗುಳಿದ ದಿನೇಶ್ ಕಾರ್ತಿಕ್ ಪಂದ್ಯದ ನೈಜ ಹೀರೊ ಎನಿಸಿಕೊಂಡರು.

ಬಾಂಗ್ಲಾದೇಶ 166 ರನ್ ಕಲೆ ಹಾಕಿತ್ತು. ಮಿಂಚಿನ ಆಟವಾಡಿದ ದಿನೇಶ್ ಕಾರ್ತಿಕ್ 29 ರನ್ ಗಳಿಸಿ ಪಂದ್ಯವನ್ನು ಗೆಲ್ಲಿಸಿ ಕೊಟ್ಟರು.

Comments are closed.