ಕ್ರೀಡೆ

ಗಾಯಕ ಅರ್ಜಿತ್ ಸಿಂಗ್ ಭೇಟಿಯಾದ ಕೊಹ್ಲಿ ಹೇಳಿದ್ದೇನು…?

Pinterest LinkedIn Tumblr

ಮುಂಬೈ: ಬಾಲಿವುಡ್ ಖ್ಯಾತ ಗಾಯ ಅರ್ಜಿತ್ ಸಿಂಗ್ ರನ್ನು ಭೇಟಿಯಾದಾಗ ನಾನು ಅಭಿಮಾನಿಯಾದಂತಹ ಭಾವ ನನ್ನಲ್ಲಿ ಮೂಡಿತು ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಹೇಳಿದ್ದಾರೆ.

ನನಗೆ ಅಂದು ಅಭಿಮಾನಿಯಾದಂತಹ ಕ್ಷಣ. ಅರ್ಜಿತ್ ಸಿಂಗ್ ಅದ್ಭುತ ವ್ಯಕ್ತಿ. ಈ ಮನುಷ್ಯನಂತೆ ತಮ್ಮ ಧ್ವನಿಯನ್ನು ಯಾರೂ ನನಗೆ ಹುಚ್ಚುಹಿಡಿಸಲಿಲ್ಲ. ದೇವರು ಅರ್ಜಿತ್ ಸಿಂಗ್ ಗೆ ಆಶೀರ್ವದಿಸಲಿ ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಇನ್ನು ವಿಕೆಂಡ್ ನಲ್ಲಿ ಬಾಲಿವುಡ್ ಸೆಲೆಬ್ರೆಟಿಗಳೊಂದಿಗೆ ವಿರಾಟ್ ಕೊಹ್ಲಿ ಅವರು ಚಾರಿಟಿ ಫುಟ್ಬಾಲ್ ಪಂದ್ಯದವನ್ನು ಆಡಿದ್ದರು. ಈ ವೇಳೆ ಸೆಲೆಬ್ರಿಟಿ ತಂಡದಲ್ಲಿ ರಣಬೀರ್ ಕಪೂರ್, ಅಭಿಶೇಕ್ ಬಚ್ಚನ್, ಡಿನೋ ಮೊರಿಯಾ ಮತ್ತು ಸುರ್ಜಿತ್ ಸಿರ್ಕಾರ್ ಆಡಿದ್ದರು.

Comments are closed.