ಬಿಗ್ಬಾಸ್ ಮನೆಯಲ್ಲಿ ಮೋಹನ್ ಹೊಸದಾಗಿ ಬಂದಿರುವ ಸುಕೃತ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಆಕೆ ಕ್ಯಾಪ್ಟನ್ಶಿಪ್ಗಾಗಿ ವಿಶೇಷವಾದ ಟಾಸ್ಕ್ ವೇಳೆ ತನಗೆ ಕಣ್ಣು ಹೊಡೆದಳು ಎಂಬುದು ಮೋಹನ್ ಆರೋಪ. ಇದನ್ನು ಕೇಳಿದ ಮನೆ ಮಂದಿ ಸುಕೃತಳನ್ನು ಬೇರೆಯೇ ರೀತಿ ನೋಡುತ್ತಿದ್ದಾರೆ.
ಬಿಗ್ಬಾಸ್ಮನೆಯಲ್ಲಿ ಕ್ಯಾಪ್ಟನ್ಶಿಪ್ಗಾಗಿ ವಿಶೇಷವಾದ ಟಾಸ್ಕ್ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ಪಾಲ್ಗೊಂಡ ಮೋಹನ್ ಮೇಲೆ ಸುಕೃತ ಕಣ್ಣು ಹೊಡೆದಳು ಎಂಬುದು ಆರೋಪ. ಈ ಆರೋಪವನ್ನು ಖುದ್ದು ಮೋಹನ್ ಅವರೇ ಮಾಡಿದ್ದಾರೆ. ನಾನಿದಕ್ಕೆಲ್ಲ ಕಾರಗಲ್ಲ ಆಕೆಯ ನಡವಳಿಕೆ ಸರಿ ಇಲ್ಲ ಎಂದು ಮೋಹನ್ ಅವರು ಮಾಳವಿಕಾ ಮತ್ತು ಶಾಲಿನಿ ಜೊತೆ ಆರೋಪ ಮಾಡಿದ್ದಾರೆ.
ಕ್ಯಾಪ್ಟನ್ಶಿಪ್ಗಾಗಿ ನೀಡಲಾದ ಟಾಸ್ಕ್ ನಲ್ಲಿ ಭುವನ್ಮೊದಲಿಗೆ ಔಟಾದರೆ, ಬಿಗ್ಬಾಸ್ಮನೆಯ ಮಂದಿಯ ಜೊತೆ ಸಿಕ್ಕಾಪಟ್ಟೆ ಕಷ್ಟಪಟ್ಟು ಕೀರ್ತಿಕುಮಾರ್ ಗೆದ್ದು ಈ ವಾರದ ನಾಯಕನಾದರು.
ಇನ್ನು ಕೀರ್ತಿ ಜೊತೆ ಮೋಹನ್ಮತ್ತು ಭುವನ್ಅವರು ಮಸ್ತಾನ್ಬಗ್ಗೆ ಚರ್ಚೆ ಮಾಡುತ್ತಿದ್ದರು. ಈ ವೇಳೆ ಕ್ಯಾಪ್ಟನ್ಶಿಪ್ಟಾಸ್ಕ್ಗೆದ್ದಿರುವ ಕೀರ್ತಿ, ಮಸ್ತಾನ್ ಮಾಡಿದ್ದ ಚಾಂಲೆಂಜ್ಗಾಗಿ ಕಷ್ಟಪಟ್ಟು ಗೆಲುವು ಸಾಧಿಸಿದ ಗುಟ್ಟು ಬಿಚ್ಚಿಟ್ಟರು.
Comments are closed.