ರತ್ನಗಿರಿ: ಪ್ರವಾಸಕ್ಕೆಂದು ಅರೆವಾರೆ ಸಮುದ್ರಕ್ಕೆ ತೆರಳಿದ್ದ ಕುಟುಂಬದ ಐವರು ಜಲಸಮಾಧಿಯಾಗಿರುವ ದುರ್ಘಟನೆ ನಡೆದಿದೆ.
ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷರು ಮೃತಪಟ್ಟಿದ್ದು, ಸ್ಥಳೀಯ ಮೀನುಗಾರರು ಒಬ್ಬ ಮಹಿಳೆಯನ್ನು ರಕ್ಷಿಸಿದ್ದಾರೆ.
ರತ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತರು ಮುಂಬೈ ಮೂಲದ ಡಿಸೋಜಾ ಫ್ಯಾಮಿಲಿಗೆ ಸೇರಿದವರು ಎಂದು ಗುರುತಿಸಲಾಗಿದೆ. ರತ್ನಗಿರಿ ಪೊಲೀಸ್ ಮತ್ತು ಕಡಲ ರಕ್ಷಣಾ ಪಡೆಯಿಂದ ಮೃತ ದೇಹಗಳನ್ನು ಹೊರತೆಗೆಯಲಾಗಿದೆ.
Comments are closed.