ಬೆಂಗಳೂರು: ಕೈ-ದಳ ಮೈತ್ರಿ ಸರಕಾರದ ಜಿಲ್ಲಾ ಉಸ್ತುವಾರಿ ಸಚಿವ ಪಟ್ಟಿ ಅಂತಿಮವಾಗಿದ್ದು, ಅಧೀಕೃತ ಘೋಷಣೆಯೊಂದೇ ಬಾಕಿ ಉಳಿದಿದೆ ಎಂದು ಮೂಲಗಳು ತಿಳಿಸಿವೆ.
ಯಾವ್ಯಾವ ಸಚಿವರಿಗೆ ಯಾವ ಜಿಲ್ಲೆ ಇಲ್ಲಿದೆ ಡಿಟೇಲ್ಸ್
ಬೆಂಗಳೂರು ನಗರ: ಡಾ| ಜಿ. ಪರಮೇಶ್ವರ
ಬೆಂಗಳೂರು ಗ್ರಾಮಾಂತರ: ಜಮೀರ್ ಅಹ್ಮದ್ ಖಾನ್
ತುಮಕೂರು: ಗುಬ್ಬಿ ಶ್ರೀನಿವಾಸ್
ದಕ್ಷಿಣ ಕನ್ನಡ: ಯು.ಟಿ.ಖಾದರ್
ಉಡುಪಿ: ಡಾ. ಜಯಮಾಲಾ
ಮೈಸೂರು: ಜಿ.ಟಿ. ದೇವೇಗೌಡ
ಕೊಡಗು: ಕೆ.ಜೆ.ಜಾರ್ಜ್
ಕೋಲಾರ: ಕೃಷ್ಣ ಬೈರೇಗೌಡ
ಮಂಡ್ಯ: ಸಿ.ಎಸ್. ಪುಟ್ಟರಾಜು
ಚಾಮರಾಜನಗರ: ಪುಟ್ಟರಂಗಶೆಟ್ಟಿ
ಹಾಸನ: ಹೆಚ್.ಡಿ. ರೇವಣ್ಣ
ದಾವಣಗೆರೆ: ಎನ್. ಮಹೇಶ್
ಯಾದಗಿರಿ: ಪ್ರಿಯಾಂಕ್ ಖರ್ಗೆ
ಬಾಗಲಕೋಟೆ: ಎಂ.ಸಿ. ಮನಗೂಳಿ
ಉತ್ತರಕನ್ನಡ: ಆರ್.ವಿ.ದೇಶಪಾಂಡೆ
ಬೀದರ್: ರಾಜಶೇಖರ್ ಪಾಟೀಲ್ ಹುಮ್ನಾಬಾದ್
ಚಿಕ್ಕಬಳ್ಳಾಪುರ: ಎನ್.ಹೆಚ್. ಶಿವಶಂಕರರೆಡ್ಡಿ
ಧಾರವಾಡ: ರಮೇಶ್ ಜಾರಕಿಹೊಳಿ
ಬೆಳಗಾವಿ: ರಮೇಶ್ ಜಾರಕಿಹೊಳಿ
ವಿಜಯಪುರ: ಶಿವಾನಂದ ಪಾಟೀಲ್
ರಾಮನಗರ: ಡಿ.ಕೆ. ಶಿವಕುಮಾರ್
ಬಳ್ಳಾರಿ: ಡಿ.ಕೆ. ಶಿವಕುಮಾರ್
ಶಿವಮೊಗ್ಗ: ಡಿ.ಸಿ. ತಮ್ಮಣ್ಣ
ಚಿಕ್ಕಮಗಳೂರು: ಸಾ.ರಾ. ಮಹೇಶ್
ಗದಗ: ಕೃಷ್ಣ ಬೈರೆಗೌಡ
ಕೊಪ್ಪಳ: ಬಂಡೆಪ್ಪ ಖಾಶಂಪೂರ
ರಾಯಚೂರು: ವೆಂಕಟರಾವ್ ನಾಡಗೌಡ
ಚಿತ್ರದುರ್ಗ: ವೆಂಕಟರಮಣಪ್ಪ
ಹಾವೇರಿ: ಆರ್.ಶಂಕರ್
ಕಲಬುರ್ಗಿ: ಪ್ರಿಯಾಂಕ್ ಖರ್ಗೆ
Comments are closed.